tag:blogger.com,1999:blog-487784469771718272.post5217380424440880186..comments2023-08-21T21:52:24.476-07:00Comments on ಮಾಚಿಕೊಪ್ಪ: “ಅಡಿಕೆ ಹಳದಿಎಲೆ ರೋಗ” ನೀವು ಸಿದ್ದರಾಗಿದ್ದೀರಾ?ಸುಬ್ರಮಣ್ಯhttp://www.blogger.com/profile/01914643386886910774noreply@blogger.comBlogger16125tag:blogger.com,1999:blog-487784469771718272.post-68635559114139442472014-02-08T20:00:26.295-08:002014-02-08T20:00:26.295-08:00ಈ ರೋಗದ ಬಗ್ಗೆ ಹಲವು ಬಗೆಯ ವಾದಗಳು ಇವೆ.ಆದರೆ ಯಾವುದೂ ಸಂಪೂ...ಈ ರೋಗದ ಬಗ್ಗೆ ಹಲವು ಬಗೆಯ ವಾದಗಳು ಇವೆ.ಆದರೆ ಯಾವುದೂ ಸಂಪೂರ್ಣ ಪರಿಹಾರ ಒದಗಿಸುತ್ತಿಲ್ಲ.ಸಿಪಿಸಿಆರೈಯವರ ವಾದ ಸರಿಯಾದುದೇ ಆಗಿದ್ದಲ್ಲಿ ರೋಗ ಹರಡುವ ಮಿಡತೆಯನ್ನು ನಿಯಂತ್ರಿಸಿ ರೊಗ ಹತೋಟಿ ಮಾಡ ಬಹುದಲ್ಲವೇ..ಲಘು ಪೋಶಕಾಂಶಗಳ ಕೊರತೆಯೇ ಕಾರಣವಾಗಿದ್ದಲ್ಲಿ ಯಾಕೆ ಈ ರೋಗ ಕೆಲವೇ ಕೆಲವು ಊರುಗಳಲ್ಲಿ ಕಾಣಿಸಿಕೊಳ್ಳುತ್ತದೆ? ಇದು ಒಂದು ರೋಗದಂತೆ ಹರಡುತ್ತಿದೆ.ಪೋಶಕಾಂಶಗಳ ಕೊರತೆ ಕಾರಣವಾಗಿದ್ದಲ್ಲಿ ಈ ಮಾದರಿ ಹರಡ ಬಾರದಿತ್ತು.ರೋಗ ಬಾಧಿತ ಊರುಗಳಲ್ಲಿ ರೋಗ ಬಾಧಿಸದ ಮರಗಳ ಅಧ್ಯಯನ ಆಗ ಬೇಕಿತ್ತು.ಅದರ ಜೊತೆಗೆ ರೋಗ ಬಾಧಿತ ಮರಗಳ ಅಧ್ಯಯನ ನಡೆಸಿ ವ್ಯತ್ಯಾಸಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದರೆ ಚೆನ್ನಾಗಿತ್ತು.ಅಲ್ಲೇನೋ ಸುಳುಹು ಸಿಗಬಹುದು ಎನಿಸುತ್ತದೆ.ramesh delampadyhttps://www.blogger.com/profile/15515042930986409551noreply@blogger.comtag:blogger.com,1999:blog-487784469771718272.post-4111288347471184942014-02-08T19:53:39.115-08:002014-02-08T19:53:39.115-08:00I agree with youI agree with youramesh delampadyhttps://www.blogger.com/profile/15515042930986409551noreply@blogger.comtag:blogger.com,1999:blog-487784469771718272.post-75277061565189624182013-09-13T08:35:12.045-07:002013-09-13T08:35:12.045-07:00ಶೃಂಗೇರಿಸಮೀಪ ಮಾವಿನಕಾಡು ಬಾಲಕೃಷ್ಣ ಹಾಗೆಂದೇ ಸಾದಿಸುತ್ತಿದ...ಶೃಂಗೇರಿಸಮೀಪ ಮಾವಿನಕಾಡು ಬಾಲಕೃಷ್ಣ ಹಾಗೆಂದೇ ಸಾದಿಸುತ್ತಿದ್ದಾರೆ. ಪ್ರಯೋಗಗಳನ್ನೂ ಮಾಡುತ್ತಿದ್ದಾರೆ. ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-487784469771718272.post-63820501446385846012013-09-12T10:48:06.159-07:002013-09-12T10:48:06.159-07:00ಈ ರೋಗ ಲಘು ಪೋಷಕಾಂಶಗಳ ಕೊರತೆಯಿಂದಲೇ ಬರುವುದೆಂದು ನಂಬಿರುವ...ಈ ರೋಗ ಲಘು ಪೋಷಕಾಂಶಗಳ ಕೊರತೆಯಿಂದಲೇ ಬರುವುದೆಂದು ನಂಬಿರುವ ಕೃಷಿಕರು ಯಾರಾದರೂ ಇದ್ದರೆ ಅದರ ಪರಿಹಾರಕ್ಕೆ ನಮ್ಮಲ್ಲಿ ಒಂದು ಉತ್ಪನ್ನವಿದೆ. ಆಸಕ್ತರು ಸಂಪರ್ಕಿಸಿದರೆ ನಾವು ಅವರ ಜೊತೆ ಸೇರಿ ಈ ಸಮಸ್ಯೆಯನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲು ಸಿದ್ದರಿದ್ದೇವೆ.ಪ್ರಾಮಾಣಿಕವಾಗಿ ಆಸಕ್ತರು ದಯವಿಟ್ಟು ಸಂಪರ್ಕಿಸಿ.<br />ಇಲ್ಲಿ ಒಂದು ಮಾತು ನಾನೂ ತಮ್ಮಂತೇ ಒರ್ವ ಅಡಿಕೆ ಕೃಷಿಕ ಎಂಬುದನ್ನು ಗಮನಿಸಬೇಕು.<br />ನನ್ನ ದೂರವಾಣಿ: 9448726093.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-487784469771718272.post-29451598420849386362013-07-28T07:12:18.421-07:002013-07-28T07:12:18.421-07:00Realistic analysis of the problem.You are doing go...Realistic analysis of the problem.You are doing good job.<br />But we can not expect much from this bullshit government or elected members simply because they have been elected by useless people like us. Yatha Praja tatha RajaVijayarangahttps://www.blogger.com/profile/07875865994716923702noreply@blogger.comtag:blogger.com,1999:blog-487784469771718272.post-85873456842078409212013-07-28T07:02:47.594-07:002013-07-28T07:02:47.594-07:00This comment has been removed by the author.Vijayarangahttps://www.blogger.com/profile/07875865994716923702noreply@blogger.comtag:blogger.com,1999:blog-487784469771718272.post-68323763191648027562010-11-17T09:01:03.853-08:002010-11-17T09:01:03.853-08:00ಧನ್ಯವಾದಗಳು. ಲೇಖನ ತುಂಬಾ ಚನ್ನಾಗಿದೆ. ಒಂದು ರೋಗದ ಸುತ್ತ ...ಧನ್ಯವಾದಗಳು. ಲೇಖನ ತುಂಬಾ ಚನ್ನಾಗಿದೆ. ಒಂದು ರೋಗದ ಸುತ್ತ ಎಷ್ಟೋಂದು ಮಜಲುಗಳು. ತುಂಬಾ ಆಸಕ್ತಿಯಿಂದ ಓದಿದೆ. ನಮ್ಮ ವಿಜ್ಞಾನಿಗಳ ಸಂಶೋಧನೆಯ ದಿಕ್ಕು, ರೈತ ಕಾಳಜಿ, ರಾಜಕಾರಣಿಗಳ ಬುಧ್ಧಿ, .... ಎಷ್ಟೊಂದು ಮುಖಗಳು ಒಂದು ಸಮಸ್ಯೆಗೆ? <br />ನಾವು ಅಡಿಕೆ ಕೃಷಿಕರು ಬದಲೀ ಕೃಷಿ ಉತ್ಪನ್ನಗಳ ಬಗ್ಗೆ , ಮೌಲ್ಯ ವರ್ಧನೆಯ ಬಗ್ಗೆ ಯೋಚಿಸದೇ ಇದ್ದರೆ ಮುಂಬರುವ ದಿನಗಳು ಕಷ್ಟ.ಬಾಲು ಸಾಯಿಮನೆhttps://www.blogger.com/profile/00224938528795012380noreply@blogger.comtag:blogger.com,1999:blog-487784469771718272.post-65312607230757316912010-07-16T15:23:04.470-07:002010-07-16T15:23:04.470-07:00Very Informative article..:)Very Informative article..:)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-487784469771718272.post-21499616224305589912010-06-15T13:55:43.541-07:002010-06-15T13:55:43.541-07:00ತುಂಬಾ ಚೆನ್ನಾಗಿದೆ, ಲೇಖನ...ತುಂಬಾ ಚೆನ್ನಾಗಿದೆ, ಲೇಖನ...shivahttps://www.blogger.com/profile/04266800052931178808noreply@blogger.comtag:blogger.com,1999:blog-487784469771718272.post-26018797832219101902010-06-13T09:16:30.504-07:002010-06-13T09:16:30.504-07:00ಅಡಿಕೆ ಬೆಳೆಗಾರರು ಸಾಮಾನ್ಯವಾಗಿ ಲೋಕದ ದೃಷ್ಟಿಯಲ್ಲಿ '...ಅಡಿಕೆ ಬೆಳೆಗಾರರು ಸಾಮಾನ್ಯವಾಗಿ ಲೋಕದ ದೃಷ್ಟಿಯಲ್ಲಿ 'ಉಳ್ಳವರು'. ಆದರೆ ಆ ಕಷ್ಟವು ಅಡಿಕೆಬೆಳೆಗಾರರಿಗೆ ಮಾತ್ರ ಗೊತ್ತು. ಒಬ್ಬ ಬೆಳೆಗಾರನಾಗಿ ಅಡಿಕೆಗೆ ಹಳದಿ ಎಲೆ ರೋಗದ ಬಗ್ಗೆ ನೀವು ಬೆಳಕುಚಲ್ಲಿದ್ದಿರಾ. ನೀವು ಬರೆದದ್ದು ಸಂಗ್ರಹ ಯೋಗ್ಯ ವಿಷಯ ಎಂದರೆ ಅದು ಖಂಡಿತಾ ಅತಿಶಯೋಕ್ತಿ ಎನಿಸದು.ಹೀಗೆಯೇ ಬರೆಯುತ್ತಿರಿ.Jagadeesh Balehaddahttp://www.nammolage.blogspot.comnoreply@blogger.comtag:blogger.com,1999:blog-487784469771718272.post-44530641403757063312010-06-11T09:58:52.650-07:002010-06-11T09:58:52.650-07:00very good information sir thank youvery good information sir thank youbalasubramanyahttps://www.blogger.com/profile/12388162338555759176noreply@blogger.comtag:blogger.com,1999:blog-487784469771718272.post-12765832628334122032010-06-10T09:30:44.177-07:002010-06-10T09:30:44.177-07:00ಮಾಚಿಕೊಪ್ಪ ಸರ್
ತುಂಬಾ ಉಪಯುಕ್ತ ಮಾಹಿತಿಯುಳ್ಳ ಬರಹ
ಸಂಶೋಧನ...ಮಾಚಿಕೊಪ್ಪ ಸರ್<br />ತುಂಬಾ ಉಪಯುಕ್ತ ಮಾಹಿತಿಯುಳ್ಳ ಬರಹ<br />ಸಂಶೋಧನೆ ಚೆನ್ನಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-487784469771718272.post-6191631352267855502010-06-03T04:08:31.375-07:002010-06-03T04:08:31.375-07:00ಒಳ್ಳೆಯ ಮಾಹಿತಿ ತಿಳಿಸಿದ್ದೀರಾ........
ನಮ್ಮಂತ ಸಣ್ಣ ರೈತ...ಒಳ್ಳೆಯ ಮಾಹಿತಿ ತಿಳಿಸಿದ್ದೀರಾ........<br />ನಮ್ಮಂತ ಸಣ್ಣ ರೈತರಿಗೆ ಅಡಿಕೆಯೇ ಆದಾಯ ಮೂಲ. ಹೀಗಿರುವಾಗ ಇಂತಹ ರೋಗಗಳು ಬಂದರೆ ಬಲು ಕಷ್ಟ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-487784469771718272.post-79015609884190192562010-06-02T22:43:48.182-07:002010-06-02T22:43:48.182-07:00ಉಪಯುಕ್ತ ಲೇಖನ. ಮಲೆನಾಡಿನವನಾದ ನಾನು ಅಡಿಕೆತೋಟದಿಂದ ಮೇಲೆಬ...ಉಪಯುಕ್ತ ಲೇಖನ. ಮಲೆನಾಡಿನವನಾದ ನಾನು ಅಡಿಕೆತೋಟದಿಂದ ಮೇಲೆಬಂದ ಮತ್ತು ನಷ್ಟ ಅನುಭವಿಸಿದ ಜನರನ್ನು ನೋಡಿದ್ದೇನೆ. ನಿಮ್ಮ ಲೇಖನ ಮತ್ತು ಕೊಟ್ಟ linkಗಳು ಬಹಳ ಉಪಯುಕ್ತದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-487784469771718272.post-77086878709192364002010-06-02T09:22:12.782-07:002010-06-02T09:22:12.782-07:00ee rogakke nammalli ''arishina mundige rog...ee rogakke nammalli ''arishina mundige roga ''ennuttaare.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-487784469771718272.post-46074387467417560412010-06-01T21:18:35.390-07:002010-06-01T21:18:35.390-07:00ತು೦ಬಾ ಉಪಯುಕ್ತ ಮಾಹಿತಿ.
ಇದನ್ನು ಅಡಿಕೆ ಬೆಳೆಗಾರರು ಓದಿ ಅ...ತು೦ಬಾ ಉಪಯುಕ್ತ ಮಾಹಿತಿ.<br />ಇದನ್ನು ಅಡಿಕೆ ಬೆಳೆಗಾರರು ಓದಿ ಅರಿತುಕೊಳ್ಳಬೇಕಾಗಿದೆ.<br /><br />ಹೆಚ್ಚಿನ ಬೆಳೆಗಾರರು ”ಸ್ಥಿತಪ್ರಜ್ನರು”. ಎಲ್ಲರಿಗಾದದ್ದು ನಮಗೂ ಆಗುತ್ತೆ.. ಅನ್ನುವ ಅಲೌಕಿಕ ಜ್ನಾನವನ್ನೇ ನೆಚ್ಚಿಕೊ೦ಡವರಾಗಿದ್ದಕ್ಕೆ ಅವರು ತಲೆ ಬಿಸಿ ಮಾಡಿಕೊಳ್ಳುವುದು ಇನ್ನೂ ಅನುಮಾನ. ಈ ಮಾಹಿತಿಯನ್ನು ಅವಶ್ಯವಾಗಿ ಕೆಲವರಿಗಾದರೂ ನಾನು ತಿಳಿಸಲೇ ಬೇಕಿದೆ....!!!<br />ತು೦ಬಾ ತು೦ಬಾ ಥ್ಯಾ೦ಕ್ಸ್.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com