tag:blogger.com,1999:blog-487784469771718272.post6025140936328071480..comments2023-08-21T21:52:24.476-07:00Comments on ಮಾಚಿಕೊಪ್ಪ: ಎಂಡೋಸಲ್ಫಾನ್ ಎಂಡೋಸಲ್ಫಾನ್ ಎಂಡೋಸಲ್ಫಾನ್ ಎಂಡೋಸಲ್ಫಾನ್....ಎಂಡೋಸಲ್ಫಾನ್ ಅತ್ಯಂತ ಕೆಟ್ಟದ್ದೇ?????ಸುಬ್ರಮಣ್ಯhttp://www.blogger.com/profile/01914643386886910774noreply@blogger.comBlogger19125tag:blogger.com,1999:blog-487784469771718272.post-59969329216940855772012-01-12T00:31:50.903-08:002012-01-12T00:31:50.903-08:00ಪತ್ರಿಕೆಗಳಲ್ಲಿ ಬರುತ್ತಿರುವ ಎಂಡೋ ನರಕ ನಿಜವಾಗಿ "ಹೆ...ಪತ್ರಿಕೆಗಳಲ್ಲಿ ಬರುತ್ತಿರುವ ಎಂಡೋ ನರಕ ನಿಜವಾಗಿ "ಹೆಲಿಕಾಪ್ಟರ್ ನರಕ" ಎಂದಾಗಬೇಕು. ಸರಕಾರಿ ಗೇರುತೋಟಕ್ಕೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಸ್ಪ್ರೇ ಮಾಡಿದಾಗ ಅದು ಗೇರು ತೋಟ ಮಾತ್ರವಲ್ಲದೆ ಜನವಸತಿ ಪ್ರದೇಶಗಳು, ಇತರ ಬೆಳೆ, ನೀರಿನ ಮೂಲಗಳ ಮೇಲೆ ಬಿದ್ದು ಉಂಟಾದ ಹಾನಿಯೇ ಹೊರತು ಎಂಡೋಸಲ್ಫಾನಿನ ವಿಷಮತೆಯಿಂದಾದ ಹಾನಿಯಲ್ಲ. ಎಂಡೋ ಬದಲು ಇತರ (ನೀವು ಹೇಳಿದ ಮೊನೊಕ್ರೊಟೊಫಾಸ್) ಇತ್ಯಾದಿಗಳನ್ನು ಸ್ಪ್ರೇ ಮಾಡಿದ್ದರೆ ಹಾನಿ ಇನ್ನೂ ಅಧಿಕವಾಗಿರುತ್ತಿತ್ತು. ವಿದೇಶಗಳಲ್ಲಿ ವಿಶಾಲ ಪ್ರದೇಶಗಳಲ್ಲಿ ತೋಟಗಳಿದ್ದು, ಮಧ್ಯದಲ್ಲಿ ವಸತಿ ಪ್ರದೇಶಗಳು ಇತ್ಯಾದಿ ಇರುವುದಿಲ್ಲ. ವಿರಳವಾಗಿ ಇದ್ದರೂ ಅಂತಹ ಪ್ರದೇಶಗಳಲ್ಲಿ ಸ್ಪ್ರೇ ಆಗದಂತೆ ತಡೆಯಲು ಅಟೋಮೇಟೆದ್ ಸಿಸ್ಟಮ್ ಗಳು ಹೆಲಿಕಾಪ್ಟರಿನಲ್ಲಿ ಇರುತ್ತವೆ. ಈ ಬಗ್ಗೆ ಹೆಚ್ಚು ವಿವರಗಳು ಬೇಕಿದ್ದಲ್ಲಿ ಯೂ ಟ್ಯೂಬ್ ನಲ್ಲಿ ವೀಡಿಯೋಗಳು ಸಿಗುತ್ತವೆ. ನಮ್ಮ ಸರಕಾರಗಳಿಗೋ ವಿದೇಶದಲ್ಲಿರುವುದು ಪ್ರಶ್ನೆಮಾಡಬಾರದ ಪರಮಸತ್ಯ. ಅದಕ್ಕೇ ಈ ಹೆಲಿಕಾಪ್ಟರ್ ಸ್ಪ್ರೇ ಯನ್ನು ಇಲ್ಲಿ ಕೂಡ ಕಾಪಿ ಮಾಡಿದರು. ಅದರ ಪರಿಣಾಮವೇ ಎಂಡೋ ನರಕ. ಎಂಡೋ ವೃತ್ತಾಂತದ ಬಗೆಗಿನ ಯಾವುದೋ ಬ್ಲಾಗ್ ಗೆ ಇದೇ ರೀತಿ ಪ್ರತಿಕ್ರಿಯೆ ಬರೆದಿದ್ದೆ ನಾನು. ದುರದೃಷ್ಟವೆಂದರೆ ಪತ್ರಿಕೆ ಮತ್ತು ಇತರೆಡೆಗಳಲ್ಲಿ ನಿಜವಾದ ಸಮಸ್ಯೆ ಬಿಂಬಿತವಾಗದೇ ಎಂಡೋಕ್ರೈನ್ ಸ್ರವಿಕೆಯಿಂದಾದ (!!! :)) ಗಾಳಿ ಸುದ್ದಿಗಳೇ ಹೆಚ್ಚಾಗಿ ಬಿತ್ತರವಾಗುತ್ತವೆ. ಇದನ್ನು ಸಾಮಾನ್ಯ ಜನ ನಂಬುತ್ತಾರೆ ಕೂಡ.<br /><br />ಕೀಟನಾಶಕದ ವಿಷಮತೆಯನ್ನು ಅದರ ಡಬ್ಬಾ ಮೇಲಿನ ಕಲರ್ ಕೋಡ್ ನ ಮುಖಾಂತರ ತಿಳಿಯಬಹುದು. ಕೆಂಪಗಿದ್ದರೆ ಅತೀ ವಿಷ, ಹಳದಿ ಇದ್ದರೆ ಸಾಮಾನ್ಯ ವಿಷ, ನೀಲಿ ಇದ್ದರೆ ಅಲ್ಪ ವಿಷ ಮತ್ತು ಹಸಿರಾಗಿದ್ದರೆ ವಿಷರಹಿತವಾದದ್ದು. ನನಗೆ ನೆನಪಿರುವಂತೆ ಎಂಡೋ ಬಾಟಲಿಯಲ್ಲಿ ಹಳದಿ ಬಣ್ಣ ಇರುತ್ತದೆ. ಉಳಿದಂತೆ ವಿವರಣೆ ಅನಗತ್ಯ.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-487784469771718272.post-66528963032917416422011-03-30T01:10:08.545-07:002011-03-30T01:10:08.545-07:00ಸುಬ್ರಹ್ಮಣ್ಯರೇ, ಜನನಿ ಭೂಮಿಯನ್ನು ಸಹಜವಾದ ಸಾವಯವ ಗೊಬ್ಬರ...ಸುಬ್ರಹ್ಮಣ್ಯರೇ, ಜನನಿ ಭೂಮಿಯನ್ನು ಸಹಜವಾದ ಸಾವಯವ ಗೊಬ್ಬರದ ಬದಲು ಕೃತಕ ಗೊಬ್ಬರಗಳಿಂದ ಹಾಗೂ ರಾಸಾಯನಿಕಗಳಿಂದ ಕಲುಷಿತಗೊಳಿಸಿ ದುರಸ್ತಿ ಮಾಡಲಾಗದ ಹಂತಕ್ಕೆ ಈಗಾಗಲೇ ತಂದುಕೊಂಡಿದ್ದೇವೆ, ಇನ್ನೂ ಅದನ್ನೇ ಮುಂದುವರಿಸಿದರೆ ಪರಿಣಾಮವನ್ನು ನಾವೇ ಅನುಭವಿಸುತ್ತಾ ಅದಲ್ಲಾ ಇದು ಇದಲ್ಲಾ ಅದು ಎಂದುಕೊಳ್ಳುತ್ತಾ ಸಮಜಾಯಿಷಿ ಕೊಟ್ಟುಕೊಂಡು ಇರಬೇಕಷ್ಟೇ! ಲೇಖನ ಸಕಾಲಿಕವಾಗಿದೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-487784469771718272.post-58408614237188339362011-03-23T00:37:19.191-07:002011-03-23T00:37:19.191-07:00ಗೋವಿಂದ ನೆಲ್ಯಾರುಗೆ-
ಪ್ರಪಂಚದ ಮೊತ್ತಮೊದಲ ಆಂಟಿಬಯೋಟಿಕ್ ಪ...ಗೋವಿಂದ ನೆಲ್ಯಾರುಗೆ-<br />ಪ್ರಪಂಚದ ಮೊತ್ತಮೊದಲ ಆಂಟಿಬಯೋಟಿಕ್ ಪೆನ್ಸಿಲಿನ್ ಇನ್ನೂ ಇಂದೂ ಅತಿ ಹೆಚ್ಚು ಬಳಸಲ್ಪಡುತ್ತಿದೆ!!!!!ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-487784469771718272.post-86496401219154311022011-03-22T03:41:51.228-07:002011-03-22T03:41:51.228-07:00ನಮ್ಮ ಹುಡುಗರಿಗೆ ಪಾಠ ಮಾಡಿದ ಮಮತಾ ಮೇಡಂ ಒಮ್ಮೆ ಹೇಳಿದ್ದ...ನಮ್ಮ ಹುಡುಗರಿಗೆ ಪಾಠ ಮಾಡಿದ ಮಮತಾ ಮೇಡಂ ಒಮ್ಮೆ ಹೇಳಿದ್ದರು. ಒಮ್ಮೆ ಒಬ್ಬನಿಗೆ ಹೊಡೆದರೆ ಎಲ್ಲ ಮಕ್ಕಳಲ್ಲಿ ಹೆದರಿಕೆ ಮೂಡಲು ಸಾಕಾಗುತ್ತದೆ. ಅಮೇಲೆ ನಮ್ಮ ಕೈಯಲ್ಲಿ ಕೋಲಿದ್ದರೆ ಸಾಕು – ಮಕ್ಕಳ ನಿಯಂತ್ರಣಕ್ಕೆ. ಹಾಗೆ ಈಗ ಎಂಡೊಗೆ ಹೊಡೆದರೆ ಉಳಿದ ಕೀಟನಾಶಕಗಳ ಬಗೆಗೂ ನಮ್ಮವರು ಎಚ್ಚರಿಕೆ ವಹಿಸುತ್ತಾರೆ. <br /><br />ಈಗ ಹೆಚ್ಚಿನ ಕೃಷಿಕರು ಕೀಟನಾಶಕವನ್ನೂ ಗಿಡಗಳ ಆಹಾರ ಅನ್ನುವ ಭ್ರಮೆಯಲ್ಲಿರುವ ಕಾರಣ ಒಮ್ಮೆ shock treatment ಖಂಡಿತಾ ಅಗತ್ಯ. ಈ ವಿಷಗಳ ಅಗತ್ಯವಿರುವುದಕ್ಕಿಂತ ಹಲವಾರು ಪಾಲು ಉಪಯೋಗಿಸುತ್ತಿದ್ದಾರೆ. ಹಾಗೆ ಹತ್ತು ವರ್ಷ ಹಿಂದೆ ನಮ್ಮಲ್ಲಿದ್ದ ಔಷದಿಗಳಾದ terramycin, tetrracyclin ಈಗ ಎಲ್ಲಿ ಹೋದವು ? ಅವು ಕ್ಷಮತೆ ಕಳಕೊಂಡಿವೆ ಎಂದಾದರೆ ನಲುವತ್ತು ವರ್ಷಗಳಿಂದ ಉಪಯೋಗಿಸುತ್ತಿರುವ ಎಂಡೋಸಲ್ಫನ್ ಇನ್ನೂ ಪ್ರಯೋಜನ ಇವೆಯೋ ? ಯಾರಾದರೂ ಇದನ್ನು ಪ್ರಯೋಗ ಮಾಡಿ ನೋಡಿದ್ದಾರಾ ? ಈ ತಯಾರಕರು ಪ್ರಾಮಾಣಿಕರಾಗಿದ್ದರೆ ವಿರೋದಿಸುವವರ ಮೇಲೆ ಏಕೆ ಬಲ ಹಾಗೂ ಭಯ ಪ್ರಯೋಗ ಮಾಡುತ್ತಾರೆ ?<br /><br />ರೈತರು ಎಚ್ಚರಿಕೆ ವಹಿಸಿದರೆ ನಾವೂ ಮಾರುಕಟ್ಟೆಯಿಂದ ದೈರ್ಯವಾಗಿ ತರಕಾರಿ ತರಬಹುದು. ತಿನ್ನಬಹುದು. ಈಗ ಭಯವಾಗುತ್ತದೆ.Govinda Nelyaruhttps://www.blogger.com/profile/00656079042330317705noreply@blogger.comtag:blogger.com,1999:blog-487784469771718272.post-17969931843201690642011-03-18T18:22:48.171-07:002011-03-18T18:22:48.171-07:00i am sorry for youi am sorry for youAnonymousnoreply@blogger.comtag:blogger.com,1999:blog-487784469771718272.post-5317172481013748702011-03-16T19:24:47.966-07:002011-03-16T19:24:47.966-07:00www.elsevier.com/locate/gentox please see 2005 edi...www.elsevier.com/locate/gentox please see 2005 edition. You can also read the latest taranga issue.SADASHIVAhttps://www.blogger.com/profile/01672039184178759118noreply@blogger.comtag:blogger.com,1999:blog-487784469771718272.post-78202252756284022262011-03-13T13:31:09.136-07:002011-03-13T13:31:09.136-07:00tumba informative sir
thankstumba informative sir<br /><br />thanksಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-487784469771718272.post-88178447224967143222011-03-13T03:18:07.005-07:002011-03-13T03:18:07.005-07:00ನಿಮ್ಮ ಅಭಿಪ್ರಾಯಗಳು ಸರಿಯೇ. ಕನಿಷ್ಟಪಕ್ಷ ನಮ್ಮ ಸರ್ಕಾರಕ್ಕ...ನಿಮ್ಮ ಅಭಿಪ್ರಾಯಗಳು ಸರಿಯೇ. ಕನಿಷ್ಟಪಕ್ಷ ನಮ್ಮ ಸರ್ಕಾರಕ್ಕೆ ಒಂದು ವಿಷಕಾರಿ ಕೀಟನಾಶಕವನ್ನು ನಿಷೇಧಿಸಲು ನಿರ್ಧಾರ ಕೈಗೊಳ್ಳಲು (ಅದರ ಪರಿಣಾಮ ಮಾಧ್ಯಮದಲ್ಲಿ ಪ್ರಕಟವಾದ ದಿನದಿಂದ ಹಿಡಿದು) 32 ವರ್ಷ ಬೇಕಾಯ್ತು!! ಸಾಮುದಾಯಿಕವಾಗಿ ನೋಡಿದರೆ, ಎಂಡೋಸಲ್ಫಾನ್ ವಿರುದ್ಧದ ಹೋರಾಟ ಒಂದು ಸಂಕೇತ ಮಾತ್ರ ಆಗಬೇಕು. ಎಲ್ಲ ರಾಸಾಯನಿಕಗಳ ಬಳಕೆಯನ್ನೂ ನಾವು ತಡೆಯಬೇಕು. ಆದರೆ ಎಂಡೋಸಲ್ಫಾನ್ ನಿಷೇಧವನ್ನು ಖಾಯಂಗೊಳಿಸಲೇ ಎಷ್ಟೆಲ್ಲ ಸಮಯ ಕಳೆಯುತ್ತಿದೆ ಎಂದರೆ ವಿಚಿತ್ರ ಅಲ್ಲವೆ? ನಿಮ್ಮ ಲೇಖನಕ್ಕಾಗಿ ವಂದನೆಗಳು. <br />ಅಂದಹಾಗೆ ನಿಮ್ಮ ಬ್ಲಾಗಿನ ಇತರೆ ಲೇಖನಗಳನ್ನೂ ಗಮನಿಸಿದೆ. ತುಂಬಾ ಒಳ್ಳೆಯ ಶೈಲಿಯಲ್ಲಿ ಬರೆಯುತ್ತಿದ್ದೀರಿ. ಅಭಿನಂದನೆಗಳು.beluruhttps://www.blogger.com/profile/15929756502685296295noreply@blogger.comtag:blogger.com,1999:blog-487784469771718272.post-64072170302309532662011-03-11T01:08:08.830-08:002011-03-11T01:08:08.830-08:00Endosulphan upayogisuvudakintha saavayuva krishi k...Endosulphan upayogisuvudakintha saavayuva krishi kade gamana harisuvudu suktha anisuttade..aarogyakku volleyadu...bhumige kuda yavude vishagalu seruvudilla..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-487784469771718272.post-43050433486869193342011-03-11T00:33:25.819-08:002011-03-11T00:33:25.819-08:00Maachikoppa ravare,
Samayochita lekhana, kelavu h...Maachikoppa ravare,<br /><br />Samayochita lekhana, kelavu hosa vishyagalannu tilidukonde nimma lekhanada moolaka...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-487784469771718272.post-32534963561705525972011-03-10T18:22:49.558-08:002011-03-10T18:22:49.558-08:00ನಿಮ್ಮ ಲೇಖನ ಓದಿ ಗಾಭರಿಯಾಯಿತು.ಎಷ್ಟೊಂದು ವಿಷ ನಮ್ಮ ದೇಹವನ...ನಿಮ್ಮ ಲೇಖನ ಓದಿ ಗಾಭರಿಯಾಯಿತು.ಎಷ್ಟೊಂದು ವಿಷ ನಮ್ಮ ದೇಹವನ್ನು ಸೇರುತ್ತಿದೆಯಲ್ಲವೇ!ಈ ಎಲ್ಲ ವಿಷಗಳನ್ನೂ detoxify ಮಾಡುತ್ತಿರುವ ನಮ್ಮ ಲಿವರ್ ಮತ್ತು ಕಿಡ್ನಿ ಗಳಿಗೆ ನಮೋನ್ನಮಃ ಎನ್ನ ಬೇಕು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-487784469771718272.post-70664610998398890332011-03-10T09:37:39.104-08:002011-03-10T09:37:39.104-08:00ಸದಾಶಿವ ಅವರು ಬರೆದಿದ್ದು-"ಲೇಖನದ ಪ್ರಾರಂಭವೇ ನಿಮ್ಮ ...ಸದಾಶಿವ ಅವರು ಬರೆದಿದ್ದು-"ಲೇಖನದ ಪ್ರಾರಂಭವೇ ನಿಮ್ಮ ಪಕ್ಷಪಾತತನವನ್ನು ಎತ್ತಿ ತೋರಿಸುತ್ತದೆ.ನೀವು ಹೇಳಿದಂತೆ ಇದು (ಪಡ್ರೆ ಯಲ್ಲಿ)ಎಂದೋ ಆದ ವಿಷಯವಲ್ಲ ಇದು ಇಂದೂ ಕಾಣಬಹುದು"<br />ಎಂದೋ ಆದ ವಿಷಯಗಳ ಪರಿಣಾಮ ಇಂದೂ ಕಾಣುತ್ತಿರಬಹುದು. ಇಂದೂ ಆಗುತ್ತಿದೆಯೇ ಎಂದು (ಅಂದರೆ ೫-೬ ವರ್ಷದ ಈಚೆ ಹುಟ್ಟಿದ ಮಕ್ಕಳಲ್ಲಿ ಅಂಗವಿಕಲತೆ, ೫-೬ ವರ್ಷಗಳೀಚೆ ಜನಸಾಮಾನ್ಯರಲ್ಲಿ ವಿಕಲಾಂಗತೆಯ ಅಸಹಜ ಹೆಚ್ಚಳ) ಕೊಕ್ಕಡ,ಪಟ್ರಮೆ,ನಿಡ್ಲೆ ಹಾಗೂ ಪಡ್ರೆ ಗ್ರಾಮಸ್ಥರೇ ಹೇಳಬೇಕು.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-487784469771718272.post-84377354572344748812011-03-10T08:50:55.940-08:002011-03-10T08:50:55.940-08:00ಎಂಡೋಗಿಂತ ಹಾನಿಕಾರಕ ಕೀಟನಾಶಕವಿದೆಯೆಂದು ಹೇಳಿದ್ದೀರಿ.ಇರಬಹ...ಎಂಡೋಗಿಂತ ಹಾನಿಕಾರಕ ಕೀಟನಾಶಕವಿದೆಯೆಂದು ಹೇಳಿದ್ದೀರಿ.ಇರಬಹುದು ಆದರೆ ಇದು ಇದರಿಂದ ಆದ ಹಾಗೂ ಆಗುತ್ತಿರುವ ಹಾನಿಯ ಪ್ರಮಾಣವನ್ನು ಕಡಿಮೆ ಗೊಳಿಸುವುದಿಲ್ಲಾ. ನಿಮ್ಮ ಲೇಖನದ ಪ್ರಾರಂಭವೇ ನಿಮ್ಮ ಪಕ್ಷಪಾತತನವನ್ನು ಎತ್ತಿ ತೋರಿಸುತ್ತದೆ.ನೀವು ಹೇಳಿದಂತೆ ಇದು (ಪಡ್ರೆ ಯಲ್ಲಿ)ಎಂದೋ ಆದ ವಿಷಯವಲ್ಲ ಇದು ಇಂದೂ ಕಾಣಬಹುದು.ನಿಮಗೆ ಅರಿವಿಲ್ಲದಿರಬಹುದು ಇದು ಕಾಸಗೋದು ಜಿಲ್ಲೆ ಯಲ್ಲಿ ಮಾತ್ರವಲ್ಲ ನಮ್ಮ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ , ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳಲ್ಲೂ ನಡೆದಿದೆ. ಎಲ್ಲ ರಾಸಾಯನಿಕ ಕೀಟನಾಶಕಗಳು ಹಾನಿಕಾರಕ ಆದರೆ endo ದ ಪರಿಣಾಮ ನೇರವಾಗಿ ಕಾಣಬಹುದು.ಇನ್ನು ಸಿಂಪ ಡಿಸುವ ಕ್ರಮದಿಂದಾಗಿ ಜಾಸ್ತಿ ಹಾನಿಯಾಗುವುದಿಲ್ಲ ಆದರೆ ಏನು ಸಿಂಪ ಡಿಸುತ್ತಾರೆ ಅದರಿಂದ ಮಾತ್ರ. ಕಡಿಮೆ ಹಾನಿಕಾರಕವಾದ ಮಾತ್ರಕ್ಕೆ ಅದನ್ನು ನಿಷೇಧಿಸುವ ಅಗತ್ಯವಿಲ್ಲವೋ. ಇನ್ನು ಹಲವರು ಮುಖವಾಡಗಳು ಇದು endo ದ ಪರಿನಾಮವಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇದು ಯಾಕೆ ಮತ್ತು ಯಾವುದರಿಂದ ಎಂದು ನಿಖರವಾಗಿ ಹೇಳಲು ಅವರಿಗೆ ಇದುವರೆಗೆ ಸಾಧ್ಯವಾಗಲಿಲ್ಲ . ಅಲ್ಲಿಯ ಜನಜೀವನ, ಪರಿಸರದ ಮೇಲೆ ನಡೆದ ಅತ್ಯಾಚಾರವನ್ನು ಸ್ವತಹ ನೋಡಿದವರಿಗಷ್ಟೇ ಅರ್ಥವಾಗಬಹುದೇನೋ.ಇಂತಹ ಪ್ರಾಮುಖ್ಯ ವಿಚಾರಗಳಲ್ಲಿ ಬರೆಯುವ ಲೇಖನ ಗಳು ಸಂಪೂರ್ಣ ಹಾಗೂ ನಿಖರವಾದ ಮಾಹಿತಿ ಕೊಡಬೇಕು ಮತ್ತು ಅಪೂರ್ಣ ಮಾಹಿತಿ ಕೊಟ್ಟು ಜನರನ್ನು ದಿಕ್ಕು ತಪ್ಪಿಸ ಬಾರದು.SADASHIVAhttps://www.blogger.com/profile/01672039184178759118noreply@blogger.comtag:blogger.com,1999:blog-487784469771718272.post-6154556247357638172011-03-10T03:49:01.403-08:002011-03-10T03:49:01.403-08:00ವಿಷಯದ ಹಿಂದೆ ಮುಂದೆ ಆಚೆ ಈಚೆಯ ಅರಿವಿಲ್ಲದೇ ಯಾರೋ ಹೇಳಿದ್ದ...ವಿಷಯದ ಹಿಂದೆ ಮುಂದೆ ಆಚೆ ಈಚೆಯ ಅರಿವಿಲ್ಲದೇ ಯಾರೋ ಹೇಳಿದ್ದನ್ನೇ ನಂಬಿ ಏನೇನೋ ಬರೆಯುವವರ ನಡುವೆ ಒಂದಿಷ್ಟು ಸಂಶೋಧನೆ ಮಾಡಿ ಬರೆದು ಎಲ್ಲರ ಅಭಿಪ್ರಾಯಕ್ಕೆ ಮ(ನ್ನ)ಣೆ ಹಾಕಿರುವ ನಿಮ್ಮ ಬರಹ ಓದಿ ನಿಜಕ್ಕೂ ಖುಷಿಯಾಯ್ತು.....<br /><br />ನಿಜ. ಎಂಡೋಗಿಂತ ಅಪಾಯಕಾರಿಯಾದ ಎಷ್ಟೋ ಕೀಟನಾಶಕಗಳನ್ನು ನಾವಿಂದು ಬಳಸುತ್ತಿದ್ದೇವೆ. ನಮಗೆ ಗೊತ್ತಿಲ್ಲದೇ ಸೇವಿಸುತ್ತಿದ್ದೇವೆ. ಹಾಗಂತ ಕಾಸರಗೋಡಿನ ದುರಂತಕ್ಕೆ ಅದು ಕಾರಣವಲ್ಲ ಎಂದು ಹೇಳುತ್ತಿಲ್ಲ.ಆ ಬಗ್ಗೆ ನಿಜವಾದ ತಜ್ಙರ ಅಧ್ಯನ ಇನ್ನೂ ಆಗಿಲ್ಲ. ಇದುವರೆಗೆ ಮಾಡಿದವರೆಲ್ಲ ಕೀಟನಾಶಕಗಳ ಬಗ್ಗೆ ವೈಜ್ಙಾನಿಕವಾಗಿ ಗೊತ್ತಿಲ್ಲದೇ ಇದ್ದವರು. ಕೀಟ ತಜ್ಣ್ಗರಿಗೆ ಕೆಮಿಕಲ್ಲುಗಳ ಬಗ್ಗೆ, ಅವುಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಗೊತ್ತಿರುವುದಿಲ್ಲ. ಆದರೂ ಕೀಟನಾಶಕಗಳನ್ನು ರೆಕಮೆಂಡ್ ಮಾದುತ್ತಾರೆ.ಇದು ನಮ್ಮ ಪರಿಸ್ಥಿತಿ!! <br /><br />ಮತ್ತೂ ಅಪಾಯಕಾರಿ ಸಂಗತಿಯೆಂದರೆ ಮುಂದಿನ ಪೀಳಿಗೆಯ ಜವಾಬ್ದಾರಿಯುತ ಕೃಷಿ ವಿಜ್ಙಾನಿಗಳನ್ನು ತಯಾರು ಮಾಡುವ ಜವಾಬ್ದಾರಿಯುಳ್ಳ ಕ್ರಷಿ ಕಾಲೇಜುಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ವಿಧ್ಯಾರ್ಥಿಗಳನ್ನು ಬಿಡಿ. ಸ್ವತಃ ಅಲ್ಲಿನ ಬಹುತೇಕ ಪ್ರಧ್ಯಾಪಕ ಕಮ್ ವಿಜ್ಙಾನಿಗಳಿಗೇ ಈ ಬಗ್ಗೆ ಗೊತ್ತಿಲ್ಲ...! <br /><br />ರಾಸಾಯನಿಕ ಕೃಷಿ ಹಾನಿಕಾರಕ ಹೌದು ಎಂಬುದರಲ್ಲಿ ಎರೆಡು ಮಾತಿಲ್ಲ. ಹಾಗಂತ ಸಾವಯವದಿಂದಲೇ ಎಲ್ಲವನ್ನೂ ನಿಯಂತ್ರಣ ಮಾಡಿ ಬೆಳೆಯುತ್ತಿರುವ ಜನಸಂಖ್ಯೆಗೆ ಉಣಿಸುತ್ತೇವೆಂಬುದೂ ಅಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಬೇಕಿರುವುದು ಇವೆರೆಡರ ಮಧ್ಯದ ಹಾದಿ. ರಾಸಾಯನಿಕಗಳ ಜವಾಬ್ದಾರಿಯಿತ ಬಳಕೆ.<br /><br />ಅಮೃತವೂ ಅತಿಯಾದರೆ ವಿಷವಾಗುತ್ತದೆ. ಅತ್ಯಲ್ಪ ಪ್ರಮಾಣದಲ್ಲಿ ವಿಷವೂ ಅಮೃತವಾಗಬಹುದು!!<br /><br />-ಟೀಂ ಯುವಲಹರಿ,ಕೃಷಿ ಮಹಾವಿದ್ಯಾಲಯ, ಹಾಸನyuvalahari teamhttp://yuvalahari.tknoreply@blogger.comtag:blogger.com,1999:blog-487784469771718272.post-9861516426452356532011-03-09T08:29:40.397-08:002011-03-09T08:29:40.397-08:00ಪ್ರೀತಿಯ ಸಹೋದರ ನಿಮ್ಮ ಲೇಖನ ಎನ್ದೊಸಲ್ಪ್ಹಾನ್ ಬಗ್ಗೆ ಇನ...ಪ್ರೀತಿಯ ಸಹೋದರ ನಿಮ್ಮ ಲೇಖನ ಎನ್ದೊಸಲ್ಪ್ಹಾನ್ ಬಗ್ಗೆ ಇನ್ನೂ ಸ್ವಲ್ಪ ಸ್ಪಷ್ಟವಾಗಿರಬೇಕಿತ್ತು ಇದು ನನ್ನ ಅನಿಸಿಕೆ. ನನ್ನ ಅಭಿಪ್ರಾಯದಲ್ಲಿ ಯಾವುದೇ ಪರಿಸರದ ಮಣ್ಣಿನಲ್ಲಿ ಆ ಮಣ್ಣಿನ ಗುಣಲಕ್ಷಣಗಳ ಆಧಾರದಂತೆ ಅಲ್ಲಿನ ಹವಾಮಾನಕ್ಕೆ ಒಗ್ಗುವ ಬೆಳೆ ಬೆಳೆಯುವುದು ಸೂಕ್ತ ಅಲ್ಲವೇ , ಇಂದು ಯಾವುದೇ ಬೆಲೆಯಲ್ಲಿ ದುಡ್ಡು ಬರುತ್ತೆ ಅಂದ್ರೆ ಎಲ್ಲಾ ಪ್ರದೇಶಗಳಲ್ಲೂ ಅದನ್ನು ಬೆಳೆಯಲು ಹೋಗುತ್ತಾರೆ, ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯಾರೂ ಯೋಚಿಸುವುದಿಲ್ಲಾ . ಆ ಪ್ರದೇಶಕ್ಕೆ ಒಗ್ಗದ ಬೆಲೆ ಬೆಳೆಯಲು ಹೋದಾಗ ಸಹಜವಾಗಿ ಆ ಬೆಳೆ ತಿನ್ನಲು ಹೊಸ ಕೀಟಗಳ ಆಗಮನ ಆಗುತ್ತದೆ.ಅದನ್ನು ನಿಯಂತ್ರಿಸಲು ರಾಸಾಯನಿಕಗಳ ಬಳಕೆಯಾಗಿ ಭೂಮಿಗೆ ಇನ್ನಷ್ಟು ವಿಷ ತುಂಬಿ ಅದರ ಓದಲ ಫಲವತ್ತತೆ ಹಾಳಾಗುತ್ತದೆ.ಕೊನೆಗೆ ಯಾವ ಬೆಳೆ ಬೆಳೆಯಲು ಆಗದ ಬಂಜರು ಭೂಮಿಯಾಗುವ ಸಂಭವ ಇರುತ್ತದೆ.ಹಾಗು ಹಾವಾಮಾನ ವೈಪರಿತ್ಯಕ್ಕೂ ಇದು ದಾರಿಯಾಗುತ್ತದೆ.ಬಹುಷಃ ನಮ್ಮ ದಾಹಕ್ಕೆ ಭೂಮಿ ಬಲಿಯಾಗುತ್ತಿದೆ ಅನ್ನಿಸುತ್ತದೆ. <br /><br />-- <br />ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-487784469771718272.post-31636240079404127662011-03-09T06:41:07.040-08:002011-03-09T06:41:07.040-08:00ಸಮಂಜಸವಾದ ಬರಹ.ಇಲ್ಲಿ ಬರುವ ಪ್ರತಿಕ್ರಿಯೆಗಳಿಗಾಗಿ ಎದುರುನೋ...ಸಮಂಜಸವಾದ ಬರಹ.ಇಲ್ಲಿ ಬರುವ ಪ್ರತಿಕ್ರಿಯೆಗಳಿಗಾಗಿ ಎದುರುನೋಡುತ್ತಿದ್ದೇನೆ.ನಿಮ್ಮ ಕಾಳಜಿಗೆ ಧನ್ಯವಾದಗಳು.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-487784469771718272.post-26688334500486846492011-03-09T02:59:58.555-08:002011-03-09T02:59:58.555-08:00ನಾವು ದಿನನಿತ್ಯ ಎಷ್ಟು ವಿಷವನ್ನು ತಿನ್ನುತ್ತೇವೋ ಈ ಕೀಟನಾಶ...ನಾವು ದಿನನಿತ್ಯ ಎಷ್ಟು ವಿಷವನ್ನು ತಿನ್ನುತ್ತೇವೋ ಈ ಕೀಟನಾಶಕಗಳ ಹಾವಳಿಯಿಂದ. ಅದಲ್ಲದೆ ಪರಿಸರದ ಸಮತೋಲವನ್ನು ಇನ್ನಿಲ್ಲದಂತೆ ಹಾಳುಗೆಡವುತ್ತಿದ್ದೇವೆ. ನೈಸರ್ಗಿಕವಾದ ಪರಿಹಾರ ಕಂಡುಕೊಳ್ಳುವುದೊಂದೇ ಪರಿಹಾರ ಅನ್ನಿಸುತ್ತದೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-487784469771718272.post-60179670577299777482011-03-09T01:11:24.754-08:002011-03-09T01:11:24.754-08:00ಎಂಡೋಸಲ್ಫಾನಕ್ಕಿಂತ ಹೆಚ್ಚಿನ ವಿಷದ ಕೀಟನಾಶಕ ನಮ್ಮ ಆಹಾರ ಪದ...ಎಂಡೋಸಲ್ಫಾನಕ್ಕಿಂತ ಹೆಚ್ಚಿನ ವಿಷದ ಕೀಟನಾಶಕ ನಮ್ಮ ಆಹಾರ ಪದಾರ್ಥಗಳಲ್ಲಿ ಸೇರಿರುತ್ತದೆ ಎಂದು ತಿಳಿದು ಆಶ್ಚರ್ಯವಾಯಿತು. ಹೆಲಿಕಾಪ್ಟರಗಳ ಮೂಲಕ ಸಿಂಪರಣೆ ಮಾಡಿದಾಗ, ಈ ವಿಷವು ಎಲ್ಲೆಡೆ ಹರಡುತ್ತದೆ ಎಂದು ನನಗೂ ಅನಿಸಿತ್ತು. ರಾಸಾಯನಿಕ ಕೀಟನಾಶಕಗಳ ಬದಲಾಗಿ biological ಕೀಟನಾಶಕಗಳನ್ನು ಅಭಿವೃದ್ಧಿಪಡಿಸುವದು ಸಮಂಜಸ ಉಪಾಯವಾಗಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-487784469771718272.post-26253523117069258352011-03-08T22:16:46.424-08:002011-03-08T22:16:46.424-08:00ಮಾಚಿಕೊಪ್ಪರೆ ನಮಸ್ಕಾರ,
ನನ್ನ ಅಭಿಪ್ರಾಯದಲ್ಲಿ ಸಾವಯವ ಕೃಷ...ಮಾಚಿಕೊಪ್ಪರೆ ನಮಸ್ಕಾರ, <br />ನನ್ನ ಅಭಿಪ್ರಾಯದಲ್ಲಿ ಸಾವಯವ ಕೃಷಿಗೆ ಪ್ರೋತ್ಸಾಹ ಕೊಟ್ಟು ಎಲ್ಲಾ ತರಹದ ಹಾನಿಕಾರಕ ರಾಸಾಯನಿಕ ಕ್ರಿಮನಾಷಕಗಳನ್ನು ನಿಷೇಧಿಸುವುದು ಒಳ್ಳೆಯದಲ್ಲವೆ? <br /><br />'ಅಡಿಕೆ ಪತ್ರಿಕೆ'ಯ ನಾ.ಕಾರಂತ ಪೆರಾಜೆಯವರನ್ನು (http://hasirumatu.blogspot.com/) ಈ ಲೇಖನಕ್ಕೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು, ಕೇಳಿಕೊಂಡಿದ್ದೇನೆ.G S Srinathahttps://www.blogger.com/profile/17121418368899416043noreply@blogger.com